ಟ್ರೆಕ್ಕಿಂಗ್ - ಒಂದು ಅನುಭವ
>> ಮಂಗಳವಾರ ೧೩ ಅಕ್ಟೋಬರ್ ೨೦೦೯
ಕೆಲವು ವರುಷಗಳ ಹಿಂದೆ ಒಂದು ಟ್ರೆಕ್ಕಿಂಗ್ ಸಂದರ್ಭದಲ್ಲಿ ಆದ ಅನುಭವಗಳನ್ನೂ ವ್ಯಕ್ಯಾಂಗ ದಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದ್ದೇನೆ
ಕವಿದ ರಾತ್ರಿಯ ಚಿಟ್ಟೆಗಳ ಮೆಲ್ವಾದ್ಯ ಮುಗಿಯಲು,
ವಿಸ್ತಾರ ನೀಲ ಹಸಿರು ಚುಂಬುತ,
ಕಣ್ಣು ತೆರೆಯುವ ಅಹ್ವಾನ ನೀಡಿತು.
ಬೀಡು ಕಟ್ಟಿದ ತಂಬು
ನಿಸರ್ಗದ ಮಂಜಿನ ಮಡಿಲಲ್ಲಿ ಕರಗಿ ಹೋಗಿರಲು,
ಗಗನದಲಿ ತೆಲಾಡುತಿದ್ದ ಹದ್ದು
ಗಾಳಿಯ ಮೆಲ್ತೆರೆಯ ಹಿಡಿತದಲಿ ತುಗಾಡುತ್ತಾ,
ಮೊದಲ ದಿನದ ಅರಣ್ಯ ದಂಡಯಾತ್ರೆಗೆ
ಅಮಂತ್ರಿಸಿತು.
ದೂರದ ಬೆಟ್ಟ ಬೆಳಗಿನ ಸೊಬಗಿನಲಿ,
ಮಂಜಿನ ಹೂಮಾಲೆ ತೊಟ್ಟಂತೆ ಕಂಡುಬರಲು
ಥಳ ಥಳಿಸುವ ಚಪ್ಪರ ಹಾಕುತ ಅಲ್ಲಿಗೆ,
ಬೆಳಗಾಗಿದ ಸೂರ್ಯನ ಕಿಡಿ ಕಾರುತ್ತ,
ನೂರಾರು ಇಬ್ಬನಿಗಳು ಕಣ್ಣು ಸೆಳೆದವು.
ಗಗನ ಏರುವ ಛಲ ತೊಟ್ಟ ಸೂರ್ಯ, ಅವನ ಜೊತೆ
ಸೆರೆಸಾಡುತ್ತ ಪಯಣ ಮುಂದುವರೆಯಿತು.
ಮಧ್ಯಾನದ ವೈಭವ ಅರಿಯಲು,
ಕಾಲು ಉದ್ದಕ್ಕೂ ಬೆಳೆದಿರುವ ಕೆಂದ ಹುಲ್ಲು
ಗಾಳಿಯ ಮೆಲ್ಚ್ಹಾವಣಿಯಲ್ಲಿ ರಾಗ ಬೆಸೆದವು
ಕ್ಷಿತಿಜದಲ್ಲಿ ರವಿ ಅರ್ಧಾವ್ರತ್ತ ಪಯಣ
ಮುಗಿಸುವಲ್ಲಿ ದಿನ ಇಂಗಿ ಹೋಯಿತು.
ನದಿ ದಂಡೆ ಮೇಲಿರುವ ದೋಣಿ
ಬಾಡುವ ಬೆಳಕಿನ ತನ್ನ ಪ್ರತಿಬಿಂಭದ ಮೆಲೆ
ಎಲ್ಲೊ ಕಳಿದು ಹೊಗಿರೊ ಹಾಗೆ ಕಂಡು ಬಂತು.
ಆಗಸ ಬೂದಿಬಣ್ಣದ ಹೊದಿಕೆ ಹೊಚ್ಚಲು,
ಮತ್ತೊಂದು ನಿಸರ್ಗ ಸಂಜೆಯ ಇಂಪು ಏರಿತು.
ಕರಕಶ ಧ್ವನಿ ಹಾಡುತ್ತಾ
ಒಲೆಯಲಿ ಸುಡುವ ದಿಮ್ಮಿ ,
ನಿಸರ್ಗದ ಗೊಇಂಗೂಡಿನಲ್ಲಿ ಬೇರೆಯಿತು.
ಕೂಡಲು ಅಸಂಗಮವೇ ದೇವಾ?
>> ಸೋಮವಾರ ೧೦ ಆಗಸ್ಟ್ ೨೦೦೯
ಪ್ರತಿಮೆ ಗೊಂದಲಕ್ಕೆ ಸಿಲುಗಿಸುವ ಬಾಷಾ ಬಿಜ್ಞಯರು,
ದುರ್ದೈವೀ ಆದ ಸಂದರ್ಭ
ಒಳ್ಳೆಯ ಕಾರ್ಯ ವಾಯಿತು ರಣರಂಗ
ಇದ್ಯಾವ ಪ್ರಾಣ ಪ್ರಸಂಗ ?
ರಾಜಕಾರಣ ತಂದಿತು ಅವಾಂತರ,
ಅದರ ಜೊತೆಗೆ ಅತಿರೇಕದ ಪಿತ್ತುರಿ
ವಿಪತ್ಕಾರಕ ಪಥ್ಹ ಕ್ಕೆ ಯಾಕೆ ನಾಂದಿ ?
ವಡೆದ ಮನಸ್ಸುಗಳು , ವಗ್ಗುಡಲು ಪ್ರಯಾಸ,
ಕೂಡಲು ಕೂಡ ಅಸಂಗಮವೇ ದೇವಾ?


